ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳು: ನಾಗರಾಜ್ ಅಧ್ಯಕ್ಷ, ಕೆ.ಎನ್.ವೆಂಕಟರೆಡ್ಡಿ ಉಪಾಧ್ಯಕ್ಷ, ಎ.ಲಕ್ಷ್ಮಿದೇವಿ ಕಾರ್ಯದರ್ಶಿ, ಟಿ.ಆರ್.ಮಂಜುನಾಥ್ ಖಜಾಂಚಿ, ರೆಹಮತ್ ಬಿ ಮತ್ತು ಆರ್.ಎನ್ ಮಂಜುಳಾ, ಮಹಿಳಾ ಸಂಚಾಲಕಿಯರು,
ಎನ್. ರಂಗರಾಜು, ಪಿ.ಕೀರ್ತನಾ, ಕೆ.ಎ. ಮುನಿರಾಜಪ್ಪ, ವಿ.ಎನ್.ನಾಗೇಶ್, ಆರ್. ನಾಗರಾಜ್, ದಾದಾಫೀರ್, ವರುಣ್ ಕುಮಾರ್, ಎಲ್ಲರೂ ಸಂಚಾಲರು,ನಗರ ಘಟಕ: ಟಿ.ಚಂದ್ರ ಅಧ್ಯಕ್ಷ,ಟಿ.ಎಂ.ನಟರಾಜು ಉಪಾಧ್ಯಕ್ಷ, ನಸೀಬಾ ಕಾರ್ಯದರ್ಶಿ, ಗುರ್ನಾದ್ ಬೇಗಂ ಖಜಾಂಚಿ.