ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ವೈ. ರವಿ, ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕಿ ಎಂ. ಅನುರೂಪಾ, ಡಿಎಚ್ಒ ಡಾ.ಇಂದಿರಾ ಕಬಾಡೆ, ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಈಶ್ವರಮ್ಮ, ಟಿಎಚ್ಒ ಸತ್ಯನಾರಾಯಣರೆಡ್ಡಿ, ಇ.ಒ. ಮಂಜುನಾಥಸ್ವಾಮಿ, ಬಿಇಒ ಸಿದ್ದಪ್ಪ ಇದ್ದರು.