ಕೆ.ವಿ ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸುನಿಲ್ ಕುಮಾರ್, ಮುಖಂಡರಾದ ಪ್ರಕಾಶ್, ಮಹೇಶ್, ವೆಂಕಟ್, ಅರುಣ್, ವಿನಯ್ ಕುಮಾರ್ ಮತ್ತು ಧರ್ಮ ಬೋಧಕರಾದ ಇಸ್ರಾಯಲ್, ಶಂಕರ್, ಪೋಸ್ಟೈಲ್, ಸತ್ಯನಾರಾಯಣ, ನಾಗರಾಜಪ್ಪ, ಮಾನಸ್, ನಾರಾಯಣಸ್ವಾಮಿ, ನರಸಿಂಹ ಮೂರ್ತಿ, ಸಂತೋಷ್ ಉಪಸ್ಥಿತರಿದ್ದರು.