ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಂಸದ ಪಿ.ಸಿ.ಮೋಹನ್, ಶಾಸಕರಾದ ತಿಪಟೂರು ನಾಗೇಶ್ ಬೆಳ್ಳಿ ಪ್ರಕಾಶ್, ಗೂಳಿಹಟ್ಟಿ ಶೇಖರ್ ಮುಖಂಡರಾದ ಮಂಚನಬಲೆ ಸುರೇಶ್ ಗೌಡ, ಮಂಚೇನಹಳ್ಳಿ ಪ್ರಾಣೇಶ್, ಮಾಜಿ ಶಾಸಕ ಎಂ. ಶಿವಾನಂದ್, ಕೋಮುಲ್ ಮಾಜಿ ಅಧ್ಯಕ್ಷ ನಗರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಣ್ಣ ಸೇರಿ ಮುಖಂಡರು ಉಪಸ್ಥಿತರಿದ್ದರು.