ವಾಲ್ಮೀಕಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಬಾಬಣ್ಣ, ಮುಖಂಡ ರಂಗನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ತಾ.ಪಂ. ಅಧ್ಯಕ್ಷ ಆರ್. ಲೋಕೇಶ್, ಮುಖಂಡರಾದ ಪ್ರಕಾಶ್ ರೆಡ್ಡಿ, ನಿರಂಜನ್, ಎನ್. ಸಿದ್ದರಾಮಯ್ಯ, ನರಸಿಂಹಮೂರ್ತಿ, ಲೋಕೇಶ್, ಬೈಚಾಪುರ ಮಂಜುನಾಥ್, ಕೆ.ವಿ. ಪ್ರಸನ್ನಕುಮಾರ್, ಪ್ರಸನ್ನ, ಕಲ್ಮಣಿ ಲಕ್ಷ್ಮೀನಾಗರಾಜು, ಲಕ್ಷ್ಮೀನರಸಮ್ಮ, ರಾಮಕೃಷ್ಣಪ್ಪ, ಅಶ್ವತ್ಥಪ್ಪ, ಸಂತೋಷ್ ಹಾಜರಿದ್ದರು.