’ಸ್ಥಳೀಯ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ನಗರಸಭೆ ಅಧಿಕಾರಿಗಳು ಕೊಳವೆಬಾವಿಯನ್ನು ಉಪೇಕ್ಷಿಸಿದ್ದರು. ನಗರಸಭೆ ಆಯುಕ್ತರ ಗಮನಕ್ಕೆ ಈ ವಿಚಾರ ತಂದರೂ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ’ಪ್ರಜಾವಾಣಿ‘ ಗಮನ ಸೆಳೆಯುವ ಮೂಲಕ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿದೆ. ಹೀಗಾಗಿ, ಪತ್ರಿಕೆಗೆ ಧನ್ಯವಾದ ಹೇಳುವೆ‘ ಎಂದು ನಗರಸಭೆಯ 9ನೇ ವಾರ್ಡ್ ಸದಸ್ಯ ಮಟಮಪ್ಪ ಹೇಳಿದರು.