ಹಂಗಾಮಿ ಜಿಲ್ಲಾ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರಾಜೇಂದ್ರ ಪ್ರಸಾದ್, ಸರ್ಕಾರಿ ನಿವೃತ್ತ ನೌಕರ ಕ್ಷೇಮಾಭಿವೃದ್ದಿ ಸಂಘದ ಖಜಾಂಚಿ ಸುಬ್ಬರಾಯಪ್ಪ, ಆಶಾ ಫೌಂಡೇಶನ್ ಮುಖ್ಯಸ್ಥ ಗೋಪಾಲ್, ಸುಲ್ತಾನ್ ಪೇಟೆ ಸಾಯಿ ವೃದ್ಧಾಶ್ರಮ ಮುಖ್ಯಸ್ಥ ಮುರಳಿ, ಕೈವಾರ ಚೈತನ್ಯ ವೃದ್ಧಾಶ್ರಮ ಮುಖ್ಯಸ್ಥ ಚಂದ್ರಶೇಖರ್, ಮದರ್ ಥೆರೆಸಾ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕಿ ನಿರ್ಮಲಾ ಮೇರಿ ಉಪಸ್ಥಿತರಿದ್ದರು.