ಇದೇ ಸಂದರ್ಭದಲ್ಲಿ ದೊಡ್ಡಪೈಲಗುರ್ಕಿ ಅಮ್ಮೇಗಾರಹಳ್ಳಿ ರಸ್ತೆಯಲ್ಲಿ ಸೇತುವೆ ನಿರ್ಮಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಮುಖಂಡರಾದ ಕೆ.ವಿ.ನಾಗರಾಜ್, ವೆಂಕಟನಾರಾಯಣಪ್ಪ, ಗರಿಗರೆಡ್ಡಿ, ಜಿ.ಆರ್.ನಾರಾಯಣಸ್ವಾಮಿ, ಬಿ.ಎನ್.ಚಿನ್ನಪ್ಪರೆಡ್ಡಿ, ತಿರುಮಳಪ್ಪ, ಗೋವಿಂದಸ್ವಾಮಿ, ಚನ್ನಕೃಷ್ಣಾರೆಡ್ಡಿ, ಬೊಮ್ಮಹಳ್ಳಿ ಅಶ್ವತ್ಥಪ್ಪ, ಕೃಷ್ಣಪ್ಪ, ಚಂದ್ರಶೇಖರರೆಡ್ಡಿ ಉಪಸ್ಥಿತರಿದ್ದರು.