ಪ್ರಕರಣ ಸಂಬಂಧ ಮಂಗಳವಾರ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ದೇಹದ ಭಾಗಗಳನ್ನು ತುಂಬಿದ್ದ ಬ್ಯಾಗ್ನೊಂದಿಗೆ ಶೇಖ್ ಸೆರೆಸಿಕ್ಕಿದ್ದಾನೆ. ಸೆರೆಸಿಕ್ಕುವ ಮುನ್ನ ಆತ ಸೂರತ್ನಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಸೇತುವೆ ಮೇಲಿಂದ ದೇಹದ ಹಲವು ಭಾಗಗಳನ್ನು ನದಿಗೆ ಎಸೆದಿದ್ದ’ ಎಂದು ಹೇಳಿದ್ದಾರೆ.