ತರಕಾರಿ ಕೊಳ್ಳಲು ಅನುಕೂಲವಾಗುವಂತೆ ಆಚಾರ್ಯ ಕಾಲೇಜು ಮೈದಾನ, ನಾಗಪ್ಪ ಬ್ಲಾಕ್, ಮುನಿಸಿಪಲ್ ಕಾಲೇಜು ಆವರಣ ಹಾಗೂ ಕೆ.ಇ.ಬಿ ಬಳಿಯ ಸರ್ಕಾರಿ ಶಾಲೆಯ ಬಳಿ ಮಿನಿ ತರಕಾರಿ ಮಾರುಕಟ್ಟೆಯನ್ನು ತೆರೆಯಲಾಗಿದೆ. ನಿಗದಿತ ಅವಧಿಯಲ್ಲಿ ದಿನಸಿ ಅಂಗಡಿಗಳು ತೆರೆಯುತ್ತಿದ್ದು ಅಲ್ಲಿಯೂ ಸಹ ಸಾಮಾಜಿಕ ಅಂತರವನ್ನು ಅನುಸರಿಸಿ ವ್ಯಾಪಾರ ಮಾಡಬೇಕು. ದಿನಸಿ ಅಂಗಡಿಗಳ ಮಾಲೀಕರು ಮಾಸ್ಕ್, ಗ್ಲೌಸ್ ಧರಿಸಿ ಜನತೆಗೆ ಸಾಮಾಗ್ರಿಗಳನ್ನು ನೀಡಬೇಕು ಎಂದರು.