ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದೆ. ಪೊಲೀಸರು ಸಂಚಾರ ಉಲ್ಲಂಘನೆ ಮಾಡುವವರ ಚಾಲನ ಪರವಾನಗಿ ಅಮಾನತು ಮಾಡಿ ದಂಡ ವಿಧಿಸಬೇಕು. ರಸ್ತೆ ಬದಿಯ ಪಾರ್ಕಿಂಗ್ಗೆ ಅವಕಾಶ ನೀಡಬಾರದು
ಮಂಜುನಾಥ್, ವಕೀಲ ಗೌರಿಬಿದನೂರು
ನಗರದ ಪ್ರತಿ ರಸ್ತೆಯಲ್ಲೂ ವಾಹನಗಳನ್ನು ಪಾರ್ಕಿಂಗ್ ಮಾಡಿರುತ್ತಾರೆ. ಸುಗಮವಾಗಿ ವಾಹನ ಸಂಚಾರ ಮಾಡಲು ಆಗುವುದಿಲ್ಲ. ವಾಹನ ನಿಲುಗಡೆಗೆ ಸಂಬಂಧಪಟ್ಟವರು ಸೂಕ್ತ ಸ್ಥಳ ಸೂಚಿಸಬೇಕು