ವೇದಿಕೆಯಲ್ಲಿ ವಿವಿಧ ಸಂಘಟನೆಗಳ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಖಂಡರಾದ ಪೂರ್ಣಿಮ ಮಧು ಕುಮಾರ್,ಮಹದೇವ, ಭಾಗ್ಯಮ್ಮ ನಾರಾಯಣಸ್ವಾಮಿ, ಎಚ್.ಪಿ. ರಾಮನಾಥರೆಡ್ಡಿ, ಬಿ.ವಿ. ವೆಂಕಟರಮಣ, ವಕೀಲ ನಾರಾಯಣಸ್ವಾಮಿ, ಜಿ.ವಿ. ಗಂಗಪ್ಪ, ಅರ್. ಕದಿರಪ್ಪ, ಮದ್ದಪ್ಪ, ವೆಂಕಟನರಸಪ್ಪ, ತಹಶೀಲ್ದಾರ್ ಸಿಗಬತ್ ಉಲ್ಲಾ, ಇಒ ಡಾ. ಬಿಂದು ಇದ್ದರು.