ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ.ರಾಮಪ್ಪ, ರಾಜ್ಯ ಉಪಾಧ್ಯಕ್ಷ ಎಂ.ಸಿ.ಶ್ರೀನಿವಾಸ್, ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್, ರಾಜ್ಯ ವಕ್ತಾರ ವೆಂಕಟೇಶ್ ಕತ್ತಿ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಧನಲಕ್ಷ್ಮಿ, ಮುಖಂಡರಾದ ಎಸ್.ರಾಮಕೃಷ್ಣ, ಪ್ರದೀಪ್ ಹೆಗ್ಗಡೆ, ಚಂದ್ರಪ್ಪ, ಮಂಜುನಾಥ್, ನರಸಿಂಹ, ಶ್ಯಾಮರಾಜ್, ಪಿ.ಎಂ.ನರಸಿಂಹಯ್ಯ, ಕೃಷ್ಣಪ್ಪ, ಆಟೊ ಕೃಷ್ಣ, ನರಸಿಂಹಪ್ಪ, ಸಿ.ದಾಸ್ ಭಾಗವಹಿಸಿದ್ದರು.