ಅಂಗವಿಲಕ ಇಲಾಖೆಯ ಅಧಿಕಾರಿ ಸಿದ್ದಮಾದಯ್ಯ ಮಾತನಾಡಿ, ವಿವಿಧ ರೀತಿ ನ್ಯೂನತೆಗಳಿಗೆ ಒಳಗಾಗಿರುವವರಿಗೆ ಮಾಶಾಸನದಿಂದ ಪ್ರಾರಂಭ
ವಾಗಿ ವಿವಿಧ ಸಲಕರಣೆ ಹಾಗೂ ಸ್ವಯಂ ಉದ್ಯೋಗದವರೆಗೂ ಹಲವು ರೀತಿಯ ಯೋಜನೆಗಳು ದೊರೆಯುತ್ತಿವೆ. ಸದುಪಯೋಗಪಡಿಸಿಕೊಳ್ಳ
ಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಎಚ್.ಬ್ಯಾಡರಹಳ್ಳಿ ಸುರೇಶ್, ದಶವಾರ ಬಿ.ಎಂ. ಮಹದೇವ, ಅಬ್ಬೂರು ಕೃಷ್ಣ, ಗೋಪಾಲ ಇದ್ದರು.