‘ತನ್ನ ಮಗ ತನ್ನದೇ ಭದ್ರಕೋಟೆಯಲ್ಲಿ, ಎಂಟಕ್ಕೆ ಎಂಟು ಜೆಡಿಎಸ್ ಶಾಸಕರು ಇರುವ ಕ್ಷೇತ್ರದಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಎದುರು ಸೋಲಬೇಕಾಯಿತು. ದೇವೇಗೌಡರು ಯಾವತ್ತು ನಮ್ಮನ್ನು ಹತ್ತಿರ ಇಟ್ಟುಕೊಂಡಿದ್ದಾರೆ? ರಾಜ್ಯದ ಜನ ಜೆಡಿಎಸ್ ದೂರವಿಟ್ಟು, ನಮ್ಮನ್ನು ಹತ್ತಿರ ಇಟ್ಟುಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಮಾಲೀಕರು ದೇವೇಗೌಡರಲ್ಲ. ಈ ರಾಜ್ಯದ ಜನರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.