ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್ ಯಾರದೇ ಬಿ ಟೀಂ ಅಲ್ಲ. ಕೋಲಾರ, ಚಿಕ್ಕಬಳ್ಳಾಪುರ ವಿಧಾನsi ಪರಿಷತ್ ಕ್ಷೇತ್ರದಲ್ಲಿ ಮೂರು ಪಕ್ಷಗಳು ಹೋರಾಡುತ್ತಿವೆ.ಕಾಂಗ್ರೆಸ್ನಿಂದ ದೂರವಿದ್ದು ಪಕ್ಷವನ್ನು ಸಂಘಟಿಸುತ್ತೇವೆ. ಈಹಿಂದೆ ಪ್ರಧಾನಿ ಆಗಿದ್ದ ಮನನೋಹನ್ ಸಿಂಗ್ ಹಾಗೂ ವಾಜಪೇಯಿ ಅವರನ್ನೂ ಭೇಟಿ ಮಾಡಿದ್ದೇನೆ. ಎಲ್ಲರೂ ನನ್ನನ್ನು ಗೌರವದಿಂದ ಕಂಡಿದ್ದರು’ ಎಂದು ಹೇಳಿದರು.