ಕಾರ್ಯಕ್ರಮದಲ್ಲಿ ಮೆಡಿಕಲ್ ಸ್ಟೋರ್ ಆಂಜಿನೇಯರೆಡ್ಡಿ, ಚೇತನ ಹಾರ್ಡ್ವೇರ್ಸ್ನ ಎಚ್.ಎನ್. ಮಹೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚನ್ನಕೃಷ್ಣಪ್ಪ, ಹೊಸಪೇಟೆ ನಾರಾಯಣಸ್ವಾಮಿ, ಜೈಭಾರತ ಮಾತೆ ಆಟೊ ಮಾಲೀಕರು ಹಾಗೂ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಪಾನಂದ, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ದಾದಾಪೀರ್, ಸದಸ್ಯರಾದ ಅಫ್ಸರ್, ಶಿವಣ್ಣ, ಕಮಲೇಶ್, ರಾಮಣ್ಣ(ಗ್ಯಾಸ್), ನಾಗರಾಜ್, ಅಮಜದ್, ನಾಗಣ್ಣ, ಫಯಾಜ್ ಹಾಜರಿದ್ದರು.