ಯೋಧರಾದ ಬಸಣ್ಣ, ಆನಂದರಾಜ್, ಭೈರರೆಡ್ಡಿ, ಜಗನ್ ರೆಡ್ಡಿ, ಚಂದ್ರು, ವೆಂಕಟೇಶ್, ರವಿ, ಅಶ್ವತ್ಥನಾರಾಯಣ, ವೆಂಕಟರಮಣ, ರವೀಂದ್ರ, ಮುನಿಕೃಷ್ಣ, ಶ್ರೀನಿವಾಸ್, ಚಂದ್ರಶೇಖರ್, ನರಸಿಂಹಮೂರ್ತಿ, ಯೋಧ ಪೋತಲರೆಡ್ಡಿ ಪತ್ನಿ ಸುಮಿತ್ರಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಟೀಮ್ ಯೋಧ ನಮನ ಅಧ್ಯಕ್ಷ ವೆಂಕಟೇಗೌಡ,ಉಪಾಧ್ಯಕ್ಷ ಅಂಬರೀಷ್, ಬಚ್ಚೇನಹಳ್ಳಿ ಗ್ರಾಮಸ್ಥರು ಹಾಜರಿದ್ದರು.