ಬಾಗೇಪಲ್ಲಿ ತಾಲೂಕಿನ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥ ಪ್ರೊ. ಡಾ. ಕೇಶವಮೂರ್ತಿ ಮಾತನಾಡಿ, ‘ಛತ್ರಪತಿ ಶಿವಾಜಿ ಅವರು ಕರ್ತವ್ಯ ಪಾಲನೆ, ಆದರ್ಶ ಪಾಲನೆಯಿಂದ ಮಾತ್ರ ದೇಶದ ಕಲ್ಯಾಣಕ್ಕಾಗಿ ಶ್ರಮಿಸಿದಂತಹ ಮಹನೀಯರು ಎಂದರು. ಸಾಂಸ್ಕೃತಿಕ ಪರಂಪರೆಯ ವೀರ-ಯೋಧ, ಚಕ್ರವರ್ತಿ ಎಂದೇ ಪ್ರಖ್ಯಾತಿಗಳಿಸಿದಂತಹ ಗಣ್ಯರು ಎಂದು ಹೇಳಿದರು.