ಮತ್ತೊಬ್ಬ ಸದಸ್ಯ ಡಿ.ಎನ್. ವೆಂಕಟರೆಡ್ಡಿ ಮಾತನಾಡಿ, ‘ನಗರದ 31 ವಾರ್ಡ್ಗಳಲ್ಲಿರುವ ಉದ್ಯಾನವನಗಳು ಹಾಗೂ ಅದಕ್ಕಾಗಿ ಮೀಸಲಿಟ್ಟ ಸ್ಥಳ ಗುರುತಿಸಿ ನಾಮಫಲಕ ಅಳವಡಿಸಲು 3 ತಿಂಗಳ ಹಿಂದೆಯೇ ತಿಳಿಸಲಾಗಿದ್ದರೂ, ಸೂಕ್ತ ಕ್ರಮ ಕೈಗೊಂಡಿಲ್ಲ. ವಾಟರ್ ಮೆನ್ಗಳ ಕೊರತೆಯಿದ್ದು, ಅದನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.