‘ಕಳೆದ ಕೆಲ ತಿಂಗಳಿಂದ ಬಂಕ್ನಲ್ಲಿ ‘ಪ್ರಜಾವಾಣಿ’ ಪತ್ರಿಕೆ ಉಚಿತವಾಗಿ ವಿತರಿಸಲು ಆರಂಭಿಸಿದ್ದು ಇದರಿಂದಾಗಿ ಪ್ರಚಲಿತ ವಿದ್ಯಮಾನಗಳನ್ನು ಅರಿಯುವ ಆಸಕ್ತಿಯುಳ್ಳವರು ನಿತ್ಯ ಬಂಕ್ಗೆ ಬರುವಂತಾಗಿದೆ. ಇಂತಹ ಕಾರ್ಯಗಳು ಹೆಚ್ಚು ನಡೆಯಲಿ. ಬೇರೆ ಬೇರೆ ಕಡೆಗೂ ಪತ್ರಿಕೆಯನ್ನು ಗ್ರಾಹಕರಿಗೆ ವಿತರಿಸುವ ಪ್ರಕ್ರಿಯೆ ನಡೆಯಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಬಂಕ್ ಸಿಬ್ಬಂದಿ ತುಳಸಿರಾಮ್ ನರಸಿಂಹಮೂರ್ತಿ, ಮಂಜುನಾಥ್, ನರೇಂದ್ರ ರೆಡ್ಡಿ, ಜಗನ್ನಾಥ್, ದೇವರಾಜ್, ಅರುಣ್, ವಿನೋದ್ ಹಾಜರಿದ್ದರು.