ಶಾಲೆಯ ಮುಖ್ಯಸ್ಥ ವೇಣುಗೋಪಾಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ, ಹಿರಿಯ ವಕೀಲ ಸೂರ್ಯನಾರಾಯಣರಾವ್, ಮುಖಂಡರಾದ ಸುರೇಂದ್ರ ಗೌಡ, ಸಂದೀಪ್ ರೆಡ್ಡಿ, ಗಂಗಾಧರಮೂರ್ತಿ, ಬಿ.ಕೆ.ಮಂಜುನಾಥ್, ಮುನಿಕೃಷ್ಣಪ್ಪ, ಪರಮೇಶ್ವರ್, ವಿನಯಾನಂದ, ಕೆ.ರಾಮು, ಆರ್.ವಿ.ದೇವರಾಜ್, ಚಂದ್ರಶೇಖರ್, ಮುನಿಕೃಷ್ಣ, ವಸಂತ್ ಹಾಜರಿದ್ದರು.