ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಅಮಾನುಲ್ಲಾ, ರಾಜ್ಯ ಹಿಂದುಳಿದ ವರ್ಗಗಳ ಕಾಂಗ್ರೆಸ್ ಕಾರ್ಯದರ್ಶಿ ನಾರಾಯಣಸ್ವಾಮಿ, ದರ್ಗಾ ಸಮಿತಿ ಅಧ್ಯಕ್ಷ ಇಕ್ಬಾಲ್, ಮುಖಂಡರಾದ ಮಹಮ್ಮದ್ ದಾವೂದ್, ಮಂಚನಬಲೆ ಇಸ್ಮಾಯಿಲ್, ರಾಜಶೇಖರ್, ಜಯರಾಂ, ಲಕ್ಷ್ಮಣ್, ಮಿಥುನ್, ಕೃಷ್ಣಪ್ಪ, ಬಾಬಾಜಾನ್, ದೀಪು, ಮುದಾಸಿರ್, ಹಮೀಮ್, ಅನಿಲ್, ಷಾ ಸಾಬ್ ಹಾಜರಿದ್ದರು.