ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಪಿ.ರಾಮನಾಥ್, ಪ್ರಧಾನ ಕಾರ್ಯದರ್ಶಿ ವಿ.ವೇಣುಗೋಪಾಲ್, ಲಕ್ಷ್ಮಣರೆಡ್ಡಿ, ಸಿ.ವಿ.ಶ್ರೀನಿವಾಸ್, ವೆಂಕಟರಾಮಯ್ಯ, ಬಿ.ನಾರಾಯಣಸ್ವಾಮಿ, ರಮಣಾರೆಡ್ಡಿ, ಈಶ್ವರರೆಡ್ಡಿ, ರಾಮಾಂಜನಪ್ಪ, ತಾದೂರು ಮಂಜುನಾಥ್, ಮಾಳಪ್ಪ, ಮುರುಳಿ, ಬೈಯ್ಯಾರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.