ಜಿಲ್ಲಾ ಘಟಕದ ಸಂಚಾಲಕ ಡಿ.ಎಂ.ನರಸಿಂಹಯ್ಯ, ಸಂಘಟನಾ ಸಂಚಾಲಕ ಜಿ.ಸಿ.ವೆಂಕಟೇಶ್, ಮುಖಂಡರಾದ ಸಿ.ಕೆ.ಮಲ್ಲಪ್ಪ, ತಾಲ್ಲೂಕು ಘಟಕಗಳ ಪದಾಧಿಕಾರಿಗಳಾದ ನವಚೇತನ್, ಕಣಿತಹಳ್ಳಿ ಗಂಗಾಧರ್, ಶ್ರೀರಾಂಪುರ ಜಯರಾಮಪ್ಪ, ಕೊಳವನಹಳ್ಳಿ ನಾಗೇಶ್, ನಾಗರಾಜು, ಸಿ.ಡಿ.ಮಂಜುನಾಥ್, ಸಬ್ಬೇನಹಳ್ಳಿ ರಾಜಣ್ಣ, ಆರ್.ಡಿ.ನಾಗರಾಜ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.