ಮನವಿ ಸ್ವೀಕರಿಸಿದ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ‘ನಮಗೆ ಈ ರೀತಿಯ ಆದೇಶ ಬಂದಿಲ್ಲ. ಮೇಲಾಧಿಕಾರಿಗಳ ಗಮಕ್ಕೆ ತಂದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು. ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ಎಸ್.ವಿ. ಗುಪ್ತ, ಎಸ್.ಎಲ್.ಎನ್. ಚಂದ್ರಶೇಖರ್, ಪಿ.ಎಸ್. ಮಂಜುನಾಥ್, ಎಲ್. ಸುರೇಶ್, ಅಂಜನಿ ಮೋಹನ್, ಬಾಬು, ಅಸದ್ ಹಾಜರಿದ್ದರು.