ಚಿಕ್ಕಬಳ್ಳಾಪುರ: ಪರಭಾಷೆಯ ಚಿತ್ರಗಳು ಕನ್ನಡ ನೆಲದಲ್ಲಿ ಬೇಡ ಎಂದು ನಾವು ಮೈಸೂರಿನಲ್ಲಿ ಮಾ.19ರಂದು ಚಳವಳಿ ಮಾಡುತ್ತಿದ್ದೆವು. ಆದರೆ ಅಂದೇ ಇಲ್ಲಿಆರ್ಆರ್ಆರ್ ಸಿನಿಮಾದ ಕಾರ್ಯಕ್ರಮ ನಡೆದಿದೆ. ಇದುಕನ್ನಡಿಗರಿಗೆ, ಕನ್ನಡ ಚಿತ್ರರಂಗಕ್ಕೆ ಅಪಮಾನ ಎಂದು ಕನ್ನಡ ವಾಟಾಳ್ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.