ಆರೋಪ ಸಾಬೀತಾದ ಹಿನ್ನೆಲೆಯಲ್ಲಿನ್ಯಾಯಾಧೀಶೆ ಬಿ.ಸಿ.ಭಾನುಮತಿ ಅವರು ಈ ಇಬ್ಬರಿಗೂ ತಲಾ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ₹ 50 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಹಣ ₹1 ಲಕ್ಷವನ್ನು ಸಂತ್ರಸ್ತ ಬಾಲಕನಿಗೆ ನೀಡಲು ಆದೇಶಿಸಿದ್ದಾರೆ.ಬಾಲಕನಿಗೆ ಪರಿಹಾರ ರೂಪದಲ್ಲಿ ₹2ಲಕ್ಷ ನೀಡುವಂತೆಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸರ್ಕಾರದ ಪರ ಆರ್.ರವಿಚಂದ್ರ ವಾದಿಸಿದ್ದರು.