ಹೈದರಾಬಾದ್ನ ಇಂಡಿಯನ್ ನ್ಯಾಷನಲ್ ಮೆಮೊರಿ ಕೌನ್ಸಿಲ್ ಅಧ್ಯಕ್ಷ ಜಯಸಿಂಹ, ಲಂಡನ್ನ ವಿಶ್ವ ಮೆಮೊರಿ ಸ್ಪೋರ್ಟ್ಸ್ ಕೌನ್ಸಿಲ್ ಮುಖ್ಯ ತೀರ್ಪುಗಾರ ಫಿಲ್ ಚೆಂಬರ್ಸ್, ಲಂಡನ್ನ ವಿಶ್ವ ಮೆಮೊರಿ ಸ್ಪೋರ್ಟ್ಸ್ ಕೌನ್ಸಿಲ್ ಎಥಿಕ್ ಕಮಿಟಿ ಮುಖ್ಯಸ್ಥ ಡಾಮಿನಿಕ್ ಬ್ರಿಯಾನ್, ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಎನ್. ಶಿವರಾಮ ರೆಡ್ಡಿ, ಎಸ್ಜೆಸಿಐಟಿ ಪ್ರಾಂಶುಪಾಲ ರವಿಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.