ಶಿಬಿರಾಧಿಕಾರಿ ಪ್ರೊ. ಎನ್.ಎಸ್. ಪುಟ್ಟಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನಪದ ಗಾಯಕ ಚೌ.ಪು.ಸ್ವಾಮಿ, ಸಹಶಿಬಿರಾಧಿಕಾರಿ ಡಾ. ಹೆಚ್.ಎಲ್. ರವೀಂದ್ರ, ಶಿಕ್ಷಕ ಟಿ. ರಂಗಸ್ವಾಮಿ, ಉಪನ್ಯಾಸಕರಾದ ಎಂ.ಇ. ಚಂದ್ರು, ಬಿ.ಎನ್.ಮಹೇಶ್, ಎಸ್. ವಿನಯ್ಕುಮಾರ್ ಇದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.