ಅಧ್ಯಕ್ಷರ ಆಯ್ಕೆ ಘೋಷಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಜೆಡಿಎಸ್ ಮುಖಂಡರಾದ ಬ್ಯಾಂಕ್ ಕೃಷ್ಣಾರೆಡ್ಡಿ, ನಂದನವನ ಶ್ರೀರಾಮರೆಡ್ಡಿ, ಕೆ.ಎಸ್. ವೆಂಕಟೇಶ್, ಕೆ.ಎಸ್. ಅಶೋಕ್, ಆಂಜನೇಯರೆಡ್ಡಿ, ನಡಂಪಲ್ಲಿ ರಾಜಾರೆಡ್ಡಿ, ಗ್ರಾ.ಪಂ. ಉಪಾಧ್ಯಕ್ಷೆ ವನಿತಾ, ಮಾಜಿ ಅಧ್ಯಕ್ಷ ರಾಮಚಂದ್ರ, ಸದಸ್ಯರಾದ ಡಿ. ಗಣೇಶ್, ವೆಂಕಟರಮಣ, ಮಲ್ಲಪ್ಪ, ಲಕ್ಷ್ಮಿನರಸಮ್ಮ, ಗಂಗಮ್ಮ, ಪಿಡಿಒ ರವಿ ಇದ್ದರು.