ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜ್, ಸಂಚಲನಾಧಿಕಾರಿ ಮಂಜುನಾಥ, ತಾಂತ್ರಿಕ ಶಿಲ್ಪಿ ನವೀನ್, ಪ್ರಾದೇಶಿಕ ಸಾರಿಗೆ ಇಲಾಖೆ ವಾಹನ ನಿರೀಕ್ಷಕ ಕಮಲ್ ಬಾಬು, ಆಗ್ನಿ ಶಾಮಕ ಠಾಣೆ ಅಧಿಕಾರಿ ಬಸವರಾಜು, ಸಂಚಾರಿ ಠಾಣೆ ಪಿಎಸ್ಐ ಓಂಪ್ರಕಾಶಗೌಡ, ಕೆಎಸ್ಆರ್ಟಿಸಿ ಸ್ಥಳೀಯ ಡೀಪೋದ ಆಡಳಿತಾಧಿಕಾರಿ ಶಂಕರನಾರಾಯಣ, ಅಂಕಿಅಂಶ ಅಧಿಕಾರಿ ಶ್ರೀಧರ್, ಕಾರ್ಮಿಕ ಕಲ್ಯಾಣಾಧಿಕಾರಿ ಶಾಂತಾ, ಭದ್ರತಾ ಅಧಿಕಾರಿ ಉಮೇಶ್ ಉಪಸ್ಥಿತರಿದ್ದರು.