ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವುದೇ ಒಂದು ಕಾನೂನು ಸಿದ್ಧಪಡಿಸಬೇಕಾದರೆ ಅದಕ್ಕೆ ಸಾಕಷ್ಟು ದತ್ತಾಂಶಗಳು, ಮಾಹಿತಿ, ಅಂಕಿಸಂಖ್ಯೆಗಳು ಬೇಕು. ಅಧ್ಯಯನಗಳು, ಸಾಮಾಜಿಕ ಮತ್ತು ಸಾಂವಿಧಾನಿಕ ಅಂಶಗಳು ಇಲ್ಲದೆ ಮನಕಿ ಬಾತತ್ನಲ್ಲಿ ಹೇಳಿದ್ದಾರೆ ಎಂಬಕಾರಣಕ್ಕೆ ಕಾನೂನು ಮಾಡಿದರೆ ಅದು ಕಡೆಗೆ ಮಂಕಿ ಬಾತ್ ಆಗುತ್ತದೆ’ ಎಂದು ವ್ಯಂಗ್ಯವಾಡಿದರು.