‘ದ ಸ್ಕೈ ರನ್ನರ್ಸ್’ ತಂಡ ಪ್ರಥಮ ಹಾಗೂ ‘ವೀರ ಕನ್ನಡಿಗರು’ ತಂಡ ದ್ವಿತೀಯ ಸ್ಥಾನ ಪಡೆದಿವೆ. 70 ಕಿ.ಮೀ
ಓಟ ವಿಭಾಗದಲ್ಲಿ ‘ಟೀಂ ಸ್ಟೇರ್ಸ್’ ತಂಡ ಪ್ರಥಮ ಹಾಗೂ ‘ಲಾಸ್ಟ್ ಮೈಲ್ರನ್ನರ್ಸ್’ ತಂಡ ದ್ವಿತೀಯ ಸ್ಥಾನ ಪಡೆದು
ಕೊಂಡಿವೆ. ಎನ್ ಅಡ್ವೆಂಚರ್ ಸಂಸ್ಥೆಯ ಅಜಿತಾ ಮದನ್, ಸಾಯಿಶ್ ಕಿರಾಣಿ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಜಿ.ಸಿ.ಸುಧೀರ್, ರೆಸಾರ್ಟ್ ಅಸೋಷಿಯೇಷನ್ನ ಮಂಜುನಾಥ್, ಚೇತನ್, ಭದ್ರಾ ಹುಲಿ ಸಂರಕ್ಷಿತ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಪ್ರವಾಸೋದ್ಯಮ ಇಲಾಖೆಯ ಜಿ.ನಾಗರಾಜ್ ಇದ್ದರು.