ಸಹಕಾರಿ ನಿರ್ದೇಶಕ ಎಂ.ಕೆ.ಗುರುರಾಜ್ ಕಾರಂತ್, ಸುಬ್ರಮಣ್ಯ ಕೆ.ಆರ್.ವಂದಿಸಿದರು. ಸೌಹಾರ್ದ ಪತ್ತಿನ ಉಪಾಧ್ಯಕ್ಷ ಎ.ಎನ್.ಸುಬ್ರಮಣ್ಯ, ನಿರ್ದೇಶಕ ಕೆ.ಶೈಲೇಂದ್ರ ಜೋಯ್ಸ್, ವಿ.ಎಸ್.ಕೃಷ್ಣಯ್ಯ, ಕೆ.ಸಿ.ವೆಂಕಟರಮಣ, ಎನ್.ಶ್ರೀನಾಥ್, ಸಿ.ವಿ.ಸುಬ್ರಮಣ್ಯ, ಎಚ್.ಎಸ್,ಸಂದೇಶ್, ಕೆ.ಅರ್.ಗಣೇಶ್, ಯು.ಎನ್.ಪುಷ್ಪಲತಾ, ಅನುಜ್ನಾ ಕಾರಂತ್, ಕುಮಾರ, ನಂದನ್, ಹಿರಿಯ ಸದಸ್ಯರಾದ ಶ್ರೀಧರ್ರಾವ್ ಕೆ, ರಾಮಚಂದ್ರ ಕೆ, ಶಶಿಮೋಹನ, ಲೀಲಾವತಿ ಹಾಗೂ ಸಿಬ್ಬಂದಿ ಇದ್ದರು.