ಪ್ರಕರಣಗಳ ಪೂರ್ಣ ವಿಲೇವಾರಿ ಸಾಧನೆ: ಡಾ.ನಾಗರಾಜ್ ಅವರು ಉಪ ವಿಭಾಗಾಧಿಕಾರಿ ಕೋರ್ಟ್ನಲ್ಲಿ ದಾಖಲಾಗಿದ್ದ ಎಲ್ಲ ಅರೆ ನ್ಯಾಯಿಕ ಪ್ರಕರಣಗಳನ್ನು(‘ಮ್ಯುಟೇಷನ್’, ‘ತಹಶೀಲ್ದಾರ್ ಆದೇಶ’, ‘ಬಗರ್ ಹುಕುಂ ಸಮಿತಿ ನಿರ್ಣಯ’, ಪಿಟಿಸಿಎಲ್ (ಪರಿಶಿಷ್ಟ ಜಾತಿ – ಪಂಗಡಗಳ ಭೂ ಪರಭಾರೆ ನಿಷೇಧ) ಕಾಯ್ದೆ...) ಪೂರ್ಣ ವಿಲೇವಾರಿ ಮಾಡಿ ರಾಜ್ಯದ ಗಮನ ಸೆಳೆದಿದ್ದರು.