ಪ್ರಮುಖರಾದ ಪಿ.ಆರ್.ಸದಾಶಿವ, ಪಿ.ಜೆ.ಅಂಟೋಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಡಿವೈಎಸ್ಪಿ ಗುಂಜನ್ ಆರ್ಯ, ಮುಖಂಡರಾದ ಎಂ.ಆರ್.ರವಿಶಂಕರ್, ಬಿ.ಎಸ್.ಆಶೀಶ್ ಕುಮಾರ್, ಅರುಣ್ ಕುಮಾರ್, ಗೇರುಬೈಲು ನಟರಾಜ್, ಸಂತೋಷ್ ಕುಮಾರ್, ದಿವಾಕರ್, ಎನ್.ಎಂ.ನಾಗೇಶ್, ಎನ್.ಎಂ.ಕಾಂತರಾಜ್, ದೇವರಾಜ್, ಅಣ್ಣಪ್ಪ, ಸಂಘದ ಕ್ಷೇತ್ರ ಅಧ್ಯಕ್ಷ ವಿಜೇಂದ್ರ, ಗೌರವಾಧ್ಯಕ್ಷ ಜಗದೀಶ್, ಸುಧೀರ್, ಸಂತೋಷ್ ಇದ್ದರು. ವಿವಿಧ ಕ್ಷೇತ್ರದ ಸಾಧಕರಾದ ಎಚ್.ಸಿ.ಪ್ರವೀಣ್, ಡಾ.ಎಲ್ದೋ,ಲಿಸ್ಸಿ ಎಚ್.ರಾಜು, ಹಿರಿಯ ಆಟೊ ಚಾಲಕ ರಘುರಾಂ ಶೆಟ್ಟಿ, ರಘು, ಎಲ್ದೋ ಅವರನ್ನು ಸನ್ಮಾನಿಸಲಾಯಿತು.