‘ಕಾರ್ಯಕ್ರಮದಲ್ಲಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಟಿ.ಡಿ.ರಾಜೇಗೌಡ, ಚಿಂತಕ ಎಚ್.ಟಿ.ರಾಜೇಂದ್ರ, ಮಂಗಳೂರು ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್, ಕಯ್ಯಾರ ಕಿಇ್ಣಣ್ಣ ರೈ ಅವರ ಕುಟುಂಬದ ಬಂಧು ಕಳ್ಳಿಗೆ ತಾರಾನಾಥ್, ಚಿತ್ರ ಸಾಹಿತಿ ಕವಿರಾಜ್ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.