ಗಾಯಗೊಂಡ ಎನ್.ಆರ್.ಪುರ ತಾಲ್ಲೂಕಿನ ಮೂಡಬಾಗಿಲು ಗ್ರಾಮದ ರಂಜಿತಾ(36), ಧರ್ಮಯ್ಯ, ಕೆ.ಕಣಬೂರು ಗ್ರಾಮದ ಮಧುಸೂಧನ್ (25), ಕಳ್ಳಿಕೊಪ್ಪದ ಪ್ರೀತಂ, ಮಾಕೋಡಿನ ಜಾನ್ಸನ್ (30), ಸಿರ್ಸಿ ಸಿದ್ದಾಪುರದ ನಿವಾಸಿಗಳಾದ ಸಂತೋಷ್ (46), ಆರತಿ(38), ಶಿವಮೊಗ್ಗದ ಚಂದ್ರಶೇಖರ್ (45) ಸುಜಾತಾ (40), ಶಿವಮೊಗ್ಗದ ಸಮೀರ್ (45) ಅವರಿಗೆ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಶಿವಮೊಗ್ಗದ ಮೇಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.