ಜಿಲ್ಲಾಧ್ಯಕ್ಷ ಮಲ್ನಾಡ್ ನಾಗರಾಜು, ಕಾರ್ಯದರ್ಶಿ ಆನಂದಪ್ಪ, ಮೂಡಲಗಿರಿಯಪ್ಪ, ಜಾವೂರು ಕೃಷ್ಣಮೂರ್ತಿ, ಭಗೀರಥ ಸೇವಾ ಸಮಿತಿ ಅಧ್ಯಕ್ಷ ಆರ್. ಕೃಷ್ಣಪ್ಪ, ಮುಖಂಡ ದೇವೇಂದ್ರಪ್ಪ, ರಾಮಚಂದ್ರ, ತಿಪ್ಪೇರುದ್ರಯ್ಯ, ನಟರಾಜ್, ಕಾಂತರಾಜು, ಮಹೇಶ್ ಕುಮಾರ್, ನಾಗವಂಗಲ ಕುಮಾರ್ ಇದ್ದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.