ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿದರು. ಸಹಕಾರ ಸಂಘದ ಅಧ್ಯಕ್ಷೆ ಶಾಂತಲಾ ನಾಗೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ. ಧರ್ಮಪಾಲ್, ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯ ಆಶಾಮೋಹನ್, ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳಾದ ಹಳಸೆಶಿವಣ್ಣ, ಓ.ಜಿ. ರವಿ, ವಿ.ಕೆ. ಶಿವೇಗೌಡ, ಸರೋಜಸುರೇಂದ್ರ, ಓಂಕಾರ್, ಭಾನುಮತಿ, ಕಮಲಾಕ್ಷಮ್ಮ, ಜೆ.ಎಸ್. ರಘು, ಟಿ.ಎಂ. ಗಜೇಂದ್ರ ಇದ್ದರು.