ನಗರದ ಅರವಿಂದನಗರ, ಬಸವನಹಳ್ಳಿ, ಶಂಕರಪುರ, ರಾಮನಹಳ್ಳಿ, ಕ್ರಿಶ್ಚಿಯನ್ ಕಾಲೋನಿ, ಅಯ್ಯಪ್ಪ ನಗರ, ಕೋಟೆ, ಗಾಂಧಿ, ಟಿಪ್ಪು ನಗರ, ಲಕ್ಷ್ಮಿಶ ನಗರಗಳಲ್ಲಿ ಬೀಡಾಡಿ ಹಂದಿಗಳ ಕಾಟ ಇದೆ. ಕೆಂಪನಹಳ್ಳಿ, ದಂಟರಮಕ್ಕಿ ಕೆರೆ ಸುತ್ತ, ಕುಂಬಾರ ಬೀದಿ, ಗೌರಿ ಕಾಲುವೆಯ ಕೊಳಚೆ ಪ್ರದೇಶಗಳಲ್ಲಿ ಈ ಹಂದಿಗಳು ಠಿಕಾಣಿ ಹೂಡಿರುತ್ತವೆ.