‘ಕೊಲ್ಹಾಪುರದಲ್ಲಿ ಕನ್ನಡ ಬಾವುಟ ಸುಡುವಾಗ ಕಾಂಗ್ರೆಸ್ ಕಾರ್ಯಕರ್ತರು ಇದ್ದರು. ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದು ಡಿಕೆಶಿ, ಜಮೀರ್ ಅಹಮದ್ ಅವರ ಕಟ್ಟಾ ಬೆಂಬಲಿಗರು. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ ಮಾಡಿದ್ದವರ ಹಿಂದೆ ಎಂಇಎಸ್, ಕಾಂಗ್ರೆಸ್ ಇದೆ. ಈಗ ಬಸವೇಶ್ವರ ಪ್ರತಿಮೆಗೆ ಅಪಮಾನ ಮಾಡಲಾಗಿದೆ. ಜಾತಿ, ಭಾಷಾ ಸಂಘರ್ಷ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ಸಂಚು ಇದು’ ಎಂದು ಆರೋಪಿಸಿದರು.