ಚಿಕ್ಕಮಗಳೂರು: ‘ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಿಸುವುದು ಹೆಮ್ಮೆ ವಿಷಯ. ರಾಯಣ್ಣನ ಬಗ್ಗೆ ನಮ್ಮೊಳಗೆ ಶ್ರದ್ಧೆ ಇದೆ, ಹೊರಗಡೆಯಿಂದ ಕಲಿಯಬೇಕಿಲ್ಲ. ಅಶ್ರದ್ಧೆ ಪ್ರಶ್ನೆಯೇ ಇಲ್ಲ, ವಿಚಾರವನ್ನು ಜಾತಿ ಸಂಘರ್ಷವಾಗಿ ಪರಿವರ್ತಿಸುತ್ತಿರುವುದು ಅಪಾಯಕಾರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದರು.