ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ‘ಇವರಿಗೆ ಐದು ಎಕರೆ ಜಮೀನು ಇದೆ. ಫಸಲು ನಾಶವಾಗದಂತೆ ನಾಲ್ಕು ಭಾರಿ ಔಷಧಿ ಸಿಂಪಡಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರ ಜೊತೆಗೆ ಜಯಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹ 1.5 ಲಕ್ಷ ಹಾಗೂ ಇತರ ಕೈಸಾಲ ಕೂಡ ಮಾಡಿದ್ದು ಅದನ್ನು ತೀರಿಸಲು ಸಾಧ್ಯವಾಗದೆ ನೊಂದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ‘ ಎಂದು ಮೃತರ ಸಹೋ ದರ ರಾಜಣ್ಣ ದೂರು ನೀಡಿದ್ದಾರೆ.