ಕಡೂರು ತಾಲ್ಲೂಕಿನ ಪಿಳ್ಳೇನಳ್ಳಿಯ ಪಿ.ಎಸ್.ನಂಜುಂಡಪ್ಪ (70) ಅವರ ಚಿಕಿತ್ಸೆ, ವೆಚ್ಚಕ್ಕೆ ಸಂಬಂಧಿಸಿದಂತೆ ಬೆಂಗ ಳೂರಿನ ಎಚ್.ಒ.ಪ್ರಸನ್ನ ಕುಮಾರ್ (ಹಿರಿಯ ಸಹಾಯಕ, ಆರ್ಥಿಕ ಇಲಾಖೆ, ವಿಧಾನಸೌಧ) ಅವರು ಶುಕ್ರವಾರ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ಯತೀಶ್ ಎಂಬವರು ಜಿಲ್ಲಾಧಿಕಾರಿಗೆ ತಲುಪಿಸಿದ್ದಾರೆ.