ಹುಡುಗಿ ವಿಚಾರ: ‘ಹುಡುಗಿಯ ವಿಚಾರದಲ್ಲಿ ಮಾತನಾಡುವುದಿದೆ ಎಂದು ಅನಿಲ್ ಎಂಬುವರು ಗೋವಿಂದರಾಜು ಅವರನ್ನು ಜ.30ರಂದು ಬೆಳಿಗ್ಗೆ 11.30ರ ಹೊತ್ತಿನಲ್ಲಿ ಕರೆದೊಯ್ದಿದ್ದಾಗಿ ನಮ್ಮ ಚಿಕ್ಕಮ್ಮ ನಾಗರತ್ನ ತಿಳಿಸಿದರು. ಗೋವಿಂದರಾಜು ಮನೆಗೆ ವಾಪಸ್ ಬಂದಿಲ್ಲ, ಹುಡುಕಿಕೊಡಿ’ ಎಂದು ತಾಯಿ ಗಂಗಮ್ಮ ಅವರು ಯಶವಂತಪುರ ಠಾಣೆಯಲ್ಲಿ ದೂರು ನೀಡಿದ್ದರು.