ನಿವೃತ್ತ ವೈದ್ಯ ಡಾ. ಎಂ.ಆರ್. ಮಾಧವಗೌಡ, ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಮುಖಂಡ ಬಿ.ಬಿ.ನಿಂಗಯ್ಯ ಮಾತನಾಡಿದರು. ರಾಜೀವಿ ಅಡ್ಯಂತಾಯ, ಕಾಫಿ ಬೆಳೆಗಾರರಾದ ಬಿ.ಕೆ. ಜಗಮೋಹನ್, ಜಿ.ಎಂ. ಲಕ್ಷ್ಮಣಗೌಡ, ದೀಪಕ್ ದೊಡ್ಡಯ್ಯ, ಜಿ.ಎ. ಲಕ್ಷ್ಮಣಗೌಡ, ಸುರೇಶ್ ಶೆಟ್ಟಿ, ಬಿ.ಎನ್. ಮನಮೋಹನ್, ವಿನೋದ್ ಕುಮಾರ್ ಶೆಟ್ಟಿ ಇದ್ದರು.