‘ಹೊಲದಲ್ಲಿ ಬೇಲಿಯ ತಂತಿಗೆ ವಿದ್ಯುತ್ ಹರಿಸಿದ್ದರಿಂದ ಮೇವಿಗಾಗಿ ಅರಸಿ ಬಂದ ಆನೆ ತಂತಿ ತುಳಿದು ಮೃತಪಟ್ಟಿತ್ತು. ಆರೋಪಿ ತಲೆ ಮರೆಸಿಕೊಂಡಿದ್ದ, ಪತ್ತೆಗೆ ಬಲೆ ಬೀಸಿದ್ದೆವು. ಜಾಡು ಹಿಡಿದು ಹೊಸ ಸಿದ್ಧರಹಳ್ಳಿ ಬಳಿ ಆರೋಪಿ ಹಿಡಿದಿದ್ದೇವೆ. ಕೋರ್ಟ್ಗೆ ಹಾಜರುಪಡಿಸುತ್ತೇವೆ‘ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.