ಗುರುವಾರಕ್ಕೆ ಚೇತರಿಸಿಕೊಂಡ ಕಾರ್ಮಿಕನನ್ನು ಜುಬೇದಾ ನೇತೃತ್ವದಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಎಸ್.ಎಂ.ಆಬೀದ್, ಪಟ್ಟಣ ಪಂಚಾಯಿತಿ ಸದಸ್ಯ ಮುನಾವರ್ ಪಾಷಾ, ಸೈಯದ್ ವಸೀಂ, ಮುಖಂಡ ಸಿಗ್ಬುತುಲ್ಲಾ, ಮಾನವ ಹಕ್ಕುಗಳ ವೇದಿಕೆಯ ಸದಸ್ಯರಾದ ರಿಯಾಜ್, ಗಫಾರ್, ಮೊಹಮ್ಮದ್ ಕುಂಜು ಮತ್ತಿತರರು ಹಣ ಒಟ್ಟುಗೂಡಿಸಿ ಮಾನವ ಹಕ್ಕುಗಳ ವೇದಿಕೆಗೆ ಸೇರಿದ ಆಂಬುಲೆನ್ಸ್ ಮೂಲಕ ಸೊರಬಕ್ಕೆ ಕಳುಹಿಸಿಕೊಟ್ಟರು.